ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಆಕ್ರೋಶ: ಇಡೀ ನಗರವೇ ಸ್ತಬ್ಧ! ಏಕೀ ಪ್ರತಿಭಟನೆ?
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಆಕ್ರೋಶ: ಕರ್ನಾಟಕದ ‘ವಿದ್ಯಾಕಾಶಿ’ ಎಂದೇ ಹೆಸರಾದ ಧಾರವಾಡ ಇತ್ತೀಚೆಗೆ ಕೇವಲ ಓದುವ ಕೇಂದ್ರವಾಗಿ ಉಳಿಯದೆ, ಹಕ್ಕಿಗಾಗಿ ಹೋರಾಡುವ ಕಿಚ್ಚಿನ ಕೇಂದ್ರವಾಗಿ ಬದಲಾಗಿದೆ. ಫೆಬ್ರವರಿ 24, 2026 ರಂದು ಧಾರವಾಡದ ಬೀದಿಗಳಲ್ಲಿ ಸಾವಿರಾರು ಯುವಜನರು ಸರ್ಕಾರದ ವಿರುದ್ಧ ಗುಡುಗಿದ್ದಾರೆ. “ನಮಗೆ ಕೆಲಸ ಕೊಡಿ ಅಥವಾ ವಿಷ ಕೊಡಿ” ಎಂಬ ಘೋಷಣೆಗಳು ನಗರದ ತುಂಬೆಲ್ಲಾ ಮೊಳಗಿವೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ರಸ್ತೆಗಿಳಿದಿದ್ದರಿಂದ ಧಾರವಾಡದ ಜುಬಿಲಿ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳು ಗಂಟೆಗಟ್ಟಲೆ ಬಂದ್ ಆಗಿದ್ದವು. ಇಡೀ ನಗರದ … Read more